Saturday, May 10, 2014


 
 
ಪ್ರೀತಿಯ...

ನಲ್ಲೆ ಕೇಳಿದಳೆಂದು ತಂದು ಕೊಟ್ಟೆ,
ಕೆಂಪು ಕಲ್ಲಿನ ಮುತ್ತೊಂದು
ಆದರೆ,
ಅದಕ್ಕೆ ,
ಅವಳು ಹೇಳಬೇಕೆ;
ನಾನು ಕೇಳಿದ್ದು ಚುಂಬನದ ಸಿಹಿ ಮುತ್ತೆಂದು...!
" ......." & "......." ?

ಪ್ರೀತಿಯಿಂದ ಪ್ರೀತಿಗಾಗಿ
ಕವಿ  ಕನ್ನಡಿಗ ವಿಜಯ್. ಜಿ. ಹೆಮ್ಮರಗಾಲ

No comments:

Post a Comment

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹೆಮ್ಮರಗಾಲ.

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ  ದೇವಸ್ಥಾನ ಹೆಮ್ಮರಗಾಲ. ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ`...